ಹಿರಿಯೂರು: ನಗರದ ಮೋಕ್ಷಗೊಂಡಮ್ ವಿಶ್ವೇಶ್ವರಯ್ಯ ವಿದ್ಯಾಮಂದಿರ ಆವರಣದಲ್ಲಿ ರೋಟರಿ ಕ್ಲಬ್ ಹಿರಿಯೂರು ಮತ್ತು ಹಾಸ್ಯಪ್ರಿಯರ ಸಂಘ ಹಿರಿಯೂರು ಇವರ...
Day: December 9, 2025
ಹಿರಿಯೂರು: ನಗರದ ಮುಖ್ಯರಸ್ತೆಯ ವೇದಾವತಿ ನದಿ ಸೇತುವೆಯಿಂದ ಟಿ.ಬಿ.ಸರ್ಕಲ್ ವರೆಗೆ ಈಗಾಗಲೇ ತುಂಬಾ ದಿನಗಳಿಂದ ರಸ್ತೆ ಅಗಲೀಕರಣ ಕಾಮಗಾರಿ...
ಹಿರಿಯೂರು : ರಾಜ್ಯ ಸರ್ಕಾರ ಕೈಗೊಂಡಿರುವ 35,000 ಸರ್ಕಾರಿ ಶಾಲೆಗಳ ಸಾಮೂಹಿಕ ಮುಚ್ಚುವಿಕೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ...
ಹಿರಿಯೂರು: ತಾಲ್ಲೂಕಿನ ಐಮಂಗಲ ಹೋಬಳಿಯ ಆದಿರಾಳು ಮತ್ತು ಚಿಕ್ಕೀರಣ್ಣ ಮಾಳಿಗೆಯಲ್ಲಿ ಶ್ರೀವೀರಾಂಜನೇಯಸ್ವಾಮಿ ದೇವಸ್ಥಾನ ಸಮಿತಿ ವತಿಯಿಂದ ಡಿಸೆಂಬರ್ 13ರ...
ಹಿರಿಯೂರು: ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಡಿಸೆಂಬರ್ 10ರ ಬುಧವಾರ 11:00ಗಂಟೆಗೆ ಮಾಸಿಕ...
ಹಿರಿಯೂರು: ಶಿಕ್ಷಣ,ಸಂಘಟನೆ, ಹೋರಾಟದ ಮೂಲಕ ನಮ್ಮ ಹಕ್ಕುಗಳನ್ನು ಪಡೆಯಬೇಕೆಂದು ಹೇಳಿದವರು ಬಾಬಾಸಾಹೇಬ್ ಅಂಬೇಡ್ಕರ್. ಅವರು ನಮ್ಮೆಲ್ಲರ ದೈವ. ಅವರು...
ಹಿರಿಯೂರು: ನಗರದ ಪ್ರವಾಸಿಮಂದಿರ ವೃತ್ತದಿಂದ ವೇದಾವತಿ ಸೇತುವೆವರೆಗೆ ಮುಖ್ಯರಸ್ತೆ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಪೈಕಿ ಗಾಂಧಿ ವೃತ್ತದವರೆಗಿನ...
ಹಿರಿಯೂರು: ಪರಿಶಿಷ್ಟಜಾತಿ-ಪಂಗಡ ಹಾಗೂ ಹಿಂದುಳಿದ ವರ್ಗದವರು ಸಮಾಝದ ಮುಖ್ಯವಾಹಿನಿಗೆ ಬರಬೇಕು ಎಂಬ ಉದ್ದೇಶದಿಂದ ಸರ್ಕಾರ ನೀಡುವ ಆರ್ಥಿಕ ನೆರವನ್ನು ...
ಹಿರಿಯೂರು: ನ್ಯಾಯ, ಸಮಾನತೆ, ಮನುಷ್ಯತ್ವ, ಬದುಕಿನ ಘನತೆ, ಸರಳ ಜೀವನ, ಕುಟುಂಬ ಸಂಬಂಧ, ಉತ್ತಮ ಪರಿಸರ ಜೀವನಕ್ಕೆ ಪ್ರವಾದಿ...
ಹಿರಿಯೂರು: ತಾಲ್ಲೂಕಿನ ಚಳ್ಳಕೆರೆ ರಸ್ತೆಯಲ್ಲಿರುವ ಬಾಲೇನಹಳ್ಳಿ ಸಮೀಪ ಶುಕ್ರವಾರ ರಾತ್ರಿ ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದು ಬೈಕ್ ಚಾಲಕ...
