HIRIYUR : NEWS ತಾಲ್ಲೂಕಿನ ಮ್ಯಾಕ್ಲೂರಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಬಿ.ಶ್ರೀನಿವಾಸ್ ರವರು ಆಯ್ಕೆ News Editor January 8, 2026 ಹಿರಿಯೂರು: ತಾಲ್ಲೂಕಿನ ಮ್ಯಾಕ್ಲೂರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮ್ಯಾಕ್ಯೂರಹಳ್ಳಿ ಇದರ ಮುಂದಿನ 5 ವರ್ಷಗಳ ಅವಧಿಗೆ...Read More
HIRIYUR : NEWS ಸತ್ವ ಮಹಿಳಾ ಸಂಸ್ಥೆಯಿಂದ ಅಧ್ಯಕ್ಷೆ ಶಶಿಕಲಾರವಿಶಂಕರ್ ನೇತೃತ್ವದಲ್ಲಿ ಮಾರಿಕಾಂಬಾ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಹಿಮೋಗ್ಲೋಬಿನ್ ಶತಾಂಶ ಪರಿಶೀಲನೆ ನಡೆಸಲಾಯಿತು. News Editor January 8, 2026 ಹಿರಿಯೂರು: ಇಂದಿನ ಆಧುನಿಕ ಜಗತ್ತಿನಲ್ಲಿ ಆರೋಗ್ಯವೇ ಮಹಾಭಾಗ್ಯವಾಗಿದ್ದು, ರಕ್ತಹೀನತೆಯಿಂದ ಬಳಲುವವರಿಗೆ ಆರೋಗ್ಯಕರ ಆಹಾರವಾಗಿ ನುಗ್ಗೆಸೊಪ್ಪು, ಕಾಳು, ಬೇಳೆ, ಹೆಚ್ಚುಹೆಚ್ಚು...Read More
HIRIYUR : NEWS ಶ್ರೀಬಸವರಾಜ್ ಆಂಗ್ಲಮಾಧ್ಯಮ ಶಾಲೆ ನಗರದಲ್ಲಿ ಅತ್ಯುತ್ತಮ ಶಾಲೆಯಾಗಿ ಬೆಳೆದಿದೆ : ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ News Editor January 8, 2026 ಹಿರಿಯೂರು: ಶ್ರೀ ಬಸವರಾಜ್ ಆಂಗ್ಲ ಮಾಧ್ಯಮ ಶಾಲೆಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಬೇಕಿರುವ ಎಲ್ಲಾ ಪಠ್ಯ ಹಾಗೂ ಸಹಪಠ್ಯ...Read More
HIRIYUR : NEWS ತಂಬಾಕುಮಾರಾಟವನ್ನು ನಿಷೇದಿಸಿದ್ದರೂ ಅಂಗಡಿಗಳಲ್ಲಿ ತಂಬಾಕುಮಾರಾಟ ಮಾಡುತ್ತಿರುವ ಮಾಲೀಕರ ವಿರುದ್ಧ ಕ್ರಮ ಕೈಗೊಂಡ ಆರೋಗ್ಯ ಇಲಾಖೆಯ ಅಧಿಕಾರಿ ಪ್ರಭು News Editor January 8, 2026 ಹಿರಿಯೂರು: ಇಂದಿನ ಯುವಪೀಳಿಗೆ ಮಾದಕ ತಂಬಾಕು, ಗುಟಕಾ ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿರುವುದರ ಜೊತೆಗೆ ಕ್ಯಾನ್ಸರ್...Read More
HIRIYUR : NEWS ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪರಿಶಿಷ್ಟಜಾತಿಗೆ ಮೀಸಲಿರುವ ಕ್ಷೇತ್ರಗಳನ್ನು ಹೊಸದಾಗಿ ವಿಂಗಡಣೆಯಾಗಿರುವ 3 ಪ್ರವರ್ಗಗಳಿಗೆ ಅನುಗುಣವಾಗಿ ಹಂಚಿಕೆಮಾಡಿ : ಡಿ.ಸಿ.ಪಾಣಿ News Editor January 8, 2026 ಹಿರಿಯೂರು: ಸದ್ಯದಲ್ಲೇ ರಾಜ್ಯಾದ್ಯಂತ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕ್ಷೇತ್ರಗಳನ್ನು ಹೊಸದಾಗಿ ವಿಂಗಡಣೆಯಾಗಿರುವ ಮೂರು...Read More
HIRIYUR : NEWS ಹಂದಿಗಳ ಹಾವಳಿಗೆ ಕಡಿವಾಣ ಹಾಕುವಂತೆ ನಗರಸಭೆಯ ಪೌರಾಯುಕ್ತರಾದ ವಾಸೀಂ ಅವರಿಗೆ ಮನವಿಪತ್ರಸಲ್ಲಿಸಿದ ಮನವಿ ಟ್ರಸ್ಟ್ ನ ಅಧ್ಯಕ್ಷೆ ಶ್ರೀಮತಿ ಮಾನಸಮಂಜುನಾಥ್ News Editor January 8, 2026 ಹಿರಿಯೂರು: ನಗರದ ವೇದಾವತಿ ಬಡಾವಣೆಯ ಆಂಜನೇಯ ದೇವಸ್ಥಾನದ ಹತ್ತಿರ ಜನವರಿ 7 ರ ರಾತ್ರಿ ಎನ್ನುವವರ ಸ್ಕೂಟಿವಾಹನಕ್ಕೆ ಹಂದಿ...Read More
HIRIYUR : NEWS ವಿದ್ಯಾರ್ಥಿಗಳು ಎಫ್.ಎಲ್.ಎನ್. ಸಾಮರ್ಥ್ಯಗಳನ್ನು ಗಳಿಸುವಲ್ಲಿ ಶಿಕ್ಷಕರ ಜೊತೆಗೆ ಪೋಷಕರು ಕೂಡ ಕೈಜೋಡಿಸಬೇಕು: ಸಿದ್ದೇಶ್ News Editor January 8, 2026 ಹಿರಿಯೂರು: ವಿದ್ಯಾರ್ಥಿಗಳು ಎಫ್.ಎಲ್.ಎನ್. ಸಾಮರ್ಥ್ಯಗಳನ್ನು ಗಳಿಸುವಲ್ಲಿ ಶಿಕ್ಷಕರ ಜೊತೆಗೆ ಪೋಷಕರು ಕೂಡ ಕೈ ಜೋಡಿಸಬೇಕು, ವಿದ್ಯಾರ್ಥಿಗಳ ಕಲಿಕೆ ಆಸಕ್ತಿದಾಯಕವಾಗಬೇಕಾದರೆ...Read More
HIRIYUR : NEWS ಸಾರ್ವಜನಿಕರು ಉಚಿತಕಣ್ಣಿನ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಶಿಬಿರದಸದುಪಯೋಗ ಪಡೆದುಕೊಳ್ಳಿರಿ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಹೆಚ್.ಎಸ್.ಸುಂದರರಾಜ್ News Editor January 8, 2026 ಹಿರಿಯೂರು: ಸಾರ್ವಜನಿಕರ ಕಣ್ಣಿನ ಆರೋಗ್ಯದ ಸುರಕ್ಷತೆಗಾಗಿ ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಉಚಿತ ಕಣ್ಣಿನ ಆರೋಗ್ಯ...Read More
HIRIYUR : NEWS ಹುಬ್ಬಳ್ಳಿಯ ಮರ್ಯಾದೆಗೇಡು ಹತ್ಯೆ ಮಾಡಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು:ಸಂಸ್ಥಾಪಕರಾಜ್ಯಾಧ್ಯಕ್ಷರಾದ ರಾಮಚಂದ್ರ News Editor January 8, 2026 ಹಿರಿಯೂರು : ಮರ್ಯಾದೆ ಹೆಸರಿನಲ್ಲಿ 7 ತಿಂಗಳ ಗರ್ಭಿಣಿ ಮಾನ್ಯ ಪಾಟೀಲ್ ವಿವೇಕಾನಂದ ದೊಡ್ಡಮನಿಯನ್ನು ತಂದೆಯೇ ನಿರ್ಧಾಕ್ಷಿಣ್ಯವಾಗಿ ಹತ್ಯೆ...Read More
HIRIYUR : NEWS ನಗರದ ನಾಗರೀಕರು ಈ ಉಚಿತ ಕಣ್ಣಿನ ಆರೋಗ್ಯ ತಪಾಸಣೆ ಶಿಬಿರದಸದುಪಯೋಗಪಡೆದುಕೊಳ್ಳಿ:ಹೆಚ್.ಎಸ್.ಸುಂದರರಾಜ್ News Editor January 8, 2026 ಹಿರಿಯೂರು : ಸಾರ್ವಜನಿಕರಿಗೆ ಸಹಕಾರಿಯಾಗಲೆಂಬ ಉದ್ದೇಶದಿಂದ ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳಿಂದ ಪ್ರತಿ ತಿಂಗಳ ಎರಡನೇ ಬುಧವಾರದಂದು...Read More