October 6, 2025
00002

ಹಿರಿಯೂರು:

ನಗರದ ಶಕ್ತಿಗಣಪತಿ ಶೋಭಾಯಾತ್ರೆಗೆ ಆಗಮಿಸಿದ್ದಂತಹ ಸಾವಿರಾರು ಭಕ್ತಾಧಿಗಳಿಗೆ ಅನ್ನದಾಸೋಹದ ವ್ಯವಸ್ಥೆಯನ್ನು ಶ್ರೀವಾಗ್ದೇವಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಕೆ.ವಿ.ಅಮರೇಶ್ ಮಾಡಿದ್ದರು.

ಈ  ವೇಳೆ ಶ್ರೀವಾಗ್ದೇವಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಕೆ.ವಿ.ಅಮರೇಶ್ ಅವರು ತಮ್ಮ ತಂದೆ-ತಾಯಿ ಜ್ಞಾಪಕಾರ್ಥವಾಗಿ ಲಾಡು, ಸಿಹಿಪೊಂಗಲ್, ಮೊಸರನ್ನ, ಚಿತ್ರನ್ನವನ್ನೊಳಗೊಂಡ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಮಾಡುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.

About The Author

Leave a Reply

Your email address will not be published. Required fields are marked *