March 2, 2026
07

ಹಿರಿಯೂರು:  

ನಗರದ ನಾಟಿ ವೈದ್ಯ ಪ್ರವೀಣ್ ಟೀಕೋಜಿರಾವ್ ಅವರಿಗೆ ಈಚೆಗೆ ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ  ಖಾಸಗಿ ಸುದ್ಧಿ  ಸಂಸ್ಥೆಯ “ಆಯುಷ್ ಭೂಷಣ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ, ಪಂಚಮಸಾಲಿ ಪೀಠದ  ವಚನಾನಂದಶ್ರೀ ಸ್ವಾಮೀಜಿ, ಮಾದರಚೆನ್ನಯ್ಯ ಪೀಠದ ಬಸವಮೂರ್ತಿಶ್ರೀ ಸ್ವಾಮೀಜಿ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *