March 6, 2026
3

ಹಿರಿಯೂರು :                     

ಉತ್ತರಾಯಣದ ಪ್ರಾರಂಭ ದಿನವಾದ ಸಂಕ್ರಾಂತಿ ಹಬ್ಬವು ರೈತರ ಸುಗ್ಗಿ ಹಬ್ಬವಾಗಿದ್ದು, ಈ ಹಬ್ಬವು ನಾಡಿನ ಸಮಸ್ತ ಜನತೆಗೆ ಚಳಿಗಾಲದ ಕಹಿಯನ್ನು ಕಳೆದು, ಹೊಸ ಚೈತನ್ಯ ತರುವ ಹಬ್ಬವಾಗಲಿ, ಎಲ್ಲರ  ಜೀವನದಲ್ಲಿನ ಸಂಕಷ್ಟ ದೂರವಾಗಿ ಸಂತಸ-ಸಂಭ್ರಮ ತರುವಂತಾಗಲಿ, ಹೊಸವರ್ಷದ ಮೊದಲ ಹಬ್ಬವಾದ ಮಕರಸಂಕ್ರಾಂತಿ ಎಲ್ಲರ ಬದುಕಿನಲ್ಲಿ ಎಳ್ಳು-ಬೆಲ್ಲದ ಸಿಹಿಯನ್ನು ನೀಡಲಿ ಎಂಬುದಾಗಿ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರು ಹಾಗೂ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ  ಆಲೂರು ಹನುಮಂತರಾಯಪ್ಪರವರು  ಶುಭಹಾರೈಸಿದ್ದಾರೆ.

ಸಂಕ್ರಾಂತಿ ಹಬ್ಬವು ನಮ್ಮ ಆತ್ಮೀಯ ಗೆಳೆಯರಿಗೆ, ಸಮಸ್ತ ಫೇಸ್ ಬುಕ್ ಗೆಳೆಯ-ಗೆಳತಿಯರಿಗೆ, ಸನ್ಮಂಗಳವನ್ನು ಉಂಟು ಮಾಡಲಿ ಎಂಬುದಾಗಿ “ಹಿರಿಯೂರುನ್ಯೂಸ್” ನ್ಯೂಸ್ ತಂಡದ ವತಿಯಿಂದ ಹಿರಿಯ ಪತ್ರಕರ್ತರಾದ ಪಿ.ಆರ್.ಸತೀಶ್ ಬಾಬು, ಗೋಸಿಕೆರೆ ರಂಗನಾಥ್, ಶ್ರೀಪಾದ್ ವಸಿಷ್ಠ, ಪರಮೇಶ್ವರಪ್ಪ, ಉಮೇಶ್ ಯಾದವ್, ಶಿವರಾಜ್ ನಾಯಕ್, ಇರ್ಫಾನ್ ವುಲ್ಲಾ, ಇದಾಯತ್ ವುಲ್ಲಾ, ಇವರುಗಳು ಶುಭಹಾರೈಸಿದ್ದಾರೆ.

About The Author

Leave a Reply

Your email address will not be published. Required fields are marked *