March 4, 2026
00001

ಹಿರಿಯೂರು:

ಆಗ್ನೇಯ ಪದವೀಧರ ಕ್ಷೇತ್ರಕ್ಕೆ  ನೂತನ ಮತದಾರರುಗಳನ್ನು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದಂತ ಖಾದಿ ರಮೇಶ್  ಅವರು ನೋಂದಾಯಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಜಗದೀಶ್, ಅಣ್ಣೇಶ್, ಪಟೇಲ್, ಕಬಡ್ಡಿ ರವಿ, ವಿ. ಶಿವಕುಮಾರ್, ಎಲ್ಲಪ್ಪ, ಕವಿರಾಜ್, ಯುವ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಗುರುಪ್ರಸಾದ್, ಮಧು  ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *